ಇಸ್ಲಾಮಿಕ್

Fact Check: ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಭಾಷಣವನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಪಶ್ಚಿಮ ಬಂಗಾಳದ ಫುರ್ಫುರಾ ಶರೀಫ್‌ನ ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಅವರ ಭಾಷಣದ ವೀಡಿಯೊ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅವರು ಮುಸ್ಲಿಮರಿಗೆ ತಮ್ಮ ಮಕ್ಕಳನ್ನು ‘ಹಿಂದೂಗಳ ವಿರುದ್ಧ ಯುದ್ಧ ಮಾಡಲು’ ಸಿದ್ಧಪಡಿಸಲು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವೀಡಿಯೊದಲ್ಲಿ, “ನಾನು ಇಂದು ಮತ್ತೆ ಹೇಳುತ್ತಿದ್ದೇನೆ, ಮುಸ್ಲಿಮರೇ, ಎಚ್ಚರಗೊಳ್ಳಿ. ಮುಸ್ಲಿಮರೇ, ನಿಮ್ಮ ಮಕ್ಕಳಿಗೆ ಹೇಗೆ ಹೋರಾಡಬೇಕೆಂದು ಕಲಿಸಿ. ಸಿದ್ಧರಾಗಿರಿ. ಸಿದ್ಧರಾಗಿರಿ. ತಂದೆ ಮತ್ತು ತಾಯಂದಿರೇ, ನಿಮ್ಮ ಮಕ್ಕಳನ್ನು ಸಿದ್ಧಪಡಿಸಿ. ನಾವು ಹಿಂದೂಗಳ ವಿರುದ್ಧ ಹೋರಾಡಬೇಕು” (ಬಂಗಾಳಿಯಿಂದ ಕನ್ನಡಕ್ಕೆ…

Read More

Fact Check | ಬುರ್ಖಾಧಾರಿ ಮಹಿಳೆಯರನ್ನು ಸರಪಳಿ ಹಾಕಿ ಕರೆದೊಯ್ಯಲಾಗುತ್ತಿದೆ ಎಂಬುದು ಎಡಿಟೆಡ್‌ ಫೋಟೋ

“ಈ ಫೋಟೋ ನೋಡಿ. ಇದು ಮುಸ್ಲಿಂ ಸಾಮಾಜದಲ್ಲಿ ಮಹಿಳೆಯರ ಶೋಚನಿಯ ಪರಿಸ್ಥಿತಿ. ಪತಿಯೊಬ್ಬ ತನ್ನ ಮೂವರು ಪತ್ನಿಯನ್ನು ಹೇಗೆ ಸರಪಳಿಯಲ್ಲಿ ಕರೆದುಕೊಂಡು ವಾಕಿಂಗ್‌ ಹೋಗುತ್ತಿದ್ದಾನೆ ನೋಡಿ. ಈ ರೀತಿಯ ಪರಿಸ್ಥಿತಿ ಭಾರತೀಯ ಮುಸ್ಲಿಂ ಮಹಿಳೆಯರಿಗೂ ಬರುವ ಸಾಧ್ಯತೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಲವ್‌ ಜಿಹಾದ್‌ಗೆ ಬಲಿಯಾಗುವ ಹಿಂದೂ ಹೆಣ್ಣು ಮಕ್ಕಳಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದನ್ನು ಎಲ್ಲರಿಗೂ ತಲುಪುವವರೆಗೂ ಶೇರ್‌ ಮಾಡಿ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://twitter.com/INaughtyBuBu/status/1776692672440496366 ಈ ಫೋಟೋದಲ್ಲಿ…

Read More
ಅಂಜಲಿ ಬಿರ್ಲಾ

Fact Check: ಅಂಜಲಿ ಬಿರ್ಲಾ UPSC ಪರೀಕ್ಷೆಗೆ ಹಾಜಾರಾಗದೇ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ ಎಂಬುದು ಸುಳ್ಳು

ಭಾರತೀಯ ಜನತಾ ಪಕ್ಷದ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಆಗಿ ಮರು ನೇಮಕಗೊಂಡ ನಂತರ, ಅವರ ಮಗಳು ಅಂಜಲಿ ಬಿರ್ಲಾ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಗೆ ಹಾಜರಾಗದೆ ತೇರ್ಗಡೆಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಕ್ಸ್ ಬಳಕೆದಾರರೊಬ್ಬರು ಯೂಟೂಬರ್ ಧ್ರುವ ರಾಠೀ ಅವರ ನಕಲಿ ಖಾತೆಯಿಂದ ಅಂಜಲಿ ಬಿರ್ಲಾ ಅವರ ಫೋಟೋವನ್ನು ಹಂಚಿಕೊಂಡು, “ನೀವು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕುಳಿತುಕೊಳ್ಳದೆ ಉತ್ತೀರ್ಣರಾಗಬಹುದಾದ ಏಕೈಕ ದೇಶ ಭಾರತ. ಆದರೆ ಅದಕ್ಕಾಗಿ, ನೀವು ಲೋಕಸಭಾ…

Read More

Fact Check | ಮಸೀದಿಯಲ್ಲಿ ಶಸ್ತ್ರಾಸ್ತ್ರ ಪರಾವನಿಗೆಗೆ ಅರ್ಜಿ ಸಲ್ಲಿಸಲು ತರಬೇತಿ ನೀಡಲಾಗುತ್ತಿದೆ ಎಂಬುದು ಹಳೆಯ ವಿಡಿಯೋ

“ಈ ವಿಡಿಯೋ ನೋಡಿ ಮಸೀದಿಗಳು ಮುಸ್ಲಿಮರಿಗೆ ಬಂದೂಕುಗಳನ್ನು ಪಡೆಯಲು ಬಹಿರಂಗವಾಗಿ ತರಬೇತಿ ನೀಡುತ್ತಿವೆ ಮತ್ತು ಅವರು ಪರವಾನಗಿಗಾಗಿ ಫೈಲ್ ಮಾಡಲು ಎಲ್ಲಾ ರೀತಿಯಾದ ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಹಿಂದುಗಳು “ನಮಗೆ ರಾಹುಲ್ ಗಾಂಧಿ ಅವರು ನನಗೆ 1 ಲಕ್ಷ ಕಟಾಕಟ್‌ ಆಗಿ ನೀಡುತ್ತೇನೆ ಎಂದಿರುವುದರಿಂದ ನಾವು ಅವರಿಗೇ ಮತ ಹಾಕುತ್ತೇವೆ” ಎನ್ನುತ್ತಿದ್ದಾರೆ. ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಎಲ್ಲಾ ಹಿಂದೂಗಳಿಗೆ ತಲುಪುವವರೆಗೆ ಈ ವಿಡಿಯೋ ಶೇರ್‌ ಮಾಡಿ” ಎಂದು ಪೋಸ್ಟ್‌ವೊಂದನ್ನು…

Read More
ನೀಟ್ (ಯುಜಿ)

Fact Check: ನೀಟ್ (ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮುಸ್ಲಿಮರನ್ನು ಮಾತ್ರ ಬಂಧಿಸಲಾಗಿದೆ ಎಂಬುದು ಸುಳ್ಳು

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದೆ ‘ಎಕ್ಸಾಮ್ ಜಿಹಾದ್’ ಪಿತೂರಿ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಿಬಿಐ ಬಂಧಿಸಿರುವ ಮೂವರು ಮುಸ್ಲಿಂ ವ್ಯಕ್ತಿಗಳ ಫೋಟೋಗಳನ್ನು ಹೊಂದಿರುವ ಪೋಸ್ಟ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫ್ಯಾಕ್ಟ್‌ಚೆಕ್: ಈ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ, ಈ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಸಿಬಿಐ ಬಂಧಿಸಿರುವ ಬಗ್ಗೆ ಹಲವಾರು ಸುದ್ದಿ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ಲಭ್ಯವಾಗಿವೆ. ಪೋಟೋದಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು,…

Read More