ಸೆರೆನಾ ವಿಲಿಯಮ್ಸ್

Fact Check: ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರು ಟೆಕ್ಸಾಸ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು

ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರು ಟೆಕ್ಸಾಸ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಟೆನಿಸ್ ದಂತಕಥೆಗೆ ವಿದಾಯ: ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಸೆರೆನಾ ವಿಲಿಯಮ್ಸ್ ನಿಧನರಾದರು” ಎಂಬ ಶೀರ್ಷಿಕೆಯೊಂದಿಗೆ ಅಪಘಾತದ ದೃಶ್ಯದ ಚಿತ್ರವೂ ಇದೆ. 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಅವರು ಇಂದು ಮುಂಜಾನೆ ಭೀಕರ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿವರಗಳು ಅಸ್ಪಷ್ಟವಾಗಿದ್ದರೂ, ತುರ್ತು…

Read More
ದಲಿತ

Fact Check: ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಸಂಬಂಧವಿಲ್ಲದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವೀಡಿಯೊದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಜನರು ಹಲವಾರು ನಗ್ನ ಯುವಕರನ್ನು ಹೊಡೆಯುವುದನ್ನು ತೋರಿಸುತ್ತದೆ. ಚಮರ್ ಸಮುದಾಯದ ಸದಸ್ಯರು ಶುದ್ಧೀಕರಣಕ್ಕಾಗಿ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು ಮತ್ತು ಉತ್ತರ ಪ್ರದೇಶದ ಮನುವಾದಿ ವ್ಯಕ್ತಿಗಳು ಅವರನ್ನು ಬೆತ್ತಲೆಯಾಗಿ ಥಳಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು 12 ಸೆಪ್ಟೆಂಬರ್ 2024 ರಂದು ಪ್ರಕಟವಾದ ಧಮ್ನೋಡ್ ಸಮಾಚಾರ್ ಯೂಟ್ಯೂಬ್ ಚಾನೆಲ್ನಲ್ಲಿನ…

Read More

Fact Check | ಎಸ್‌ಪಿ ನಾಯಕ ಕಮಲ್ ಅಖ್ತರ್‌ಗೆ ಪೊಲೀಸರು ಥಳಿಸಿದ್ದಾರೆ ಎಂಬುದು ಎಡಿಟೆಡ್‌ ವಿಡಿಯೋ ಆಗಿದೆ

” ಎಸ್‌ಪಿ ನಾಯಕ ಕಮಲ್ ಅಖ್ತರ್ ಅವರು ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪೊಲೀಸರ ವಿರುದ್ಧ ರಾಜಕೀಯ ನಾಯಕರು ಹೀನಾಯವಾಗಿ ನಡೆದುಕೊಂಡರೆ, ಅವರಿಗೆ ಯಾವ ಗತಿಯಾಗುತ್ತದೆ ಎಂದು ಈ ವಿಡಿಯೋ ನಿಮಗೆ ಹೇಳುತ್ತದೆ. ನೋಡಿ ಹೇಗೆ ಈ ಸಮಾಜವಾದಿ ಪಕ್ಷದ ನಾಯಕ ಪೊಲೀಸರ ಕೈಯಿಂದ ಒದೆ ತಿನ್ನುತ್ತಿದ್ದಾನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. @SureshA74732559 उत्तर प्रदेश में ऐसा कोई आईएएस, आईपीएस, पीसीएस आज तक ऐसा नहीं…

Read More

Fact Check | ಝಾನ್ಸಿಯಲ್ಲಿ ವೃದ್ಧರೊಬ್ಬರ ಮೇಲೆ ಫೋ಼ಮ್‌ ಎಸೆದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು

“ಈ ವಿಡಿಯೋ ನೊಡಿ ಇದನ್ನು ರೀಲ್ಸ್‌ ಜಿಹಾದ್‌ ಎನ್ನದೆ ಮತ್ತಿನ್ನೇನು ಹೇಳಬೇಕು, ವೃದ್ಧನೊಬ್ಬ ತನ್ನ ಪಾಡಿಗೆ ತಾನು ಸೈಕಲ್‌ನಲ್ಲಿ ಹೋಗುತ್ತಿದ್ದ, ಇದನ್ನು ಕಂಡು ಹೊಟ್ಟೆ ಉರಿದುಕೊಂಡ ಜಿಹಾದಿಯೊಬ್ಬ ಆ ವೃದ್ಧನ ಮೇಲೆ ಫೋ಼ಮ್‌ ಅನ್ನು ಎರಚಿದ್ದಾನೆ. ಇಂತಹ ವಿಕೃತ ಕೃತ್ಯಗಳು ಕೇವಲ ಆ ಅಲ್ಪಸಂಖ್ಯಾತರಿಂದ ಮಾತ್ರ ಸಾಧ್ಯ. ಹಿಂದೂಗಳೇ ಒಗ್ಗಟ್ಟಾಗಿ, ಇಲ್ಲದಿದ್ದರೆ ಇವರ ಈ ಕುಕೃತ್ಯಗಳು ಇನ್ನಷ್ಟು ಹೆಚ್ಚಾಗಬಹುದು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. रील जिहाद झांसी के नवाबाद थाना क्षेत्र में…

Read More

Fact Check | ಲವ್ ಜಿಹಾದ್ ಉತ್ತೇಜಿಸಿ VIP ಸ್ಕೈಬ್ಯಾಗ್ಸ್ ಕಂಪನಿ ಜಾಹೀರಾತು ನೀಡಿದೆ ಎಂಬುದು ಸುಳ್ಳು

“ವಿಐಪಿಯ ಸ್ಕೈಬ್ಯಾಗ್ ಹೇಗೆ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ ಎಂಬುದನ್ನು ನೋಡಿ. ವೀಡಿಯೊ ವಿಷಯಕ್ಕೂ ಸ್ಕೈಬ್ಯಾಗ್‌ಗಳಿಗೂ ಯಾವುದೇ ಸಂಬಂಧವಿಲ್ಲ, ಹುಡುಗನು ಹುಡುಗಿಯ ಬಿಂದಿ ತೆಗೆದು ತಲೆಯ ಮೇಲೆ ಬಟ್ಟೆ ಹಾಕುವುದನ್ನು ತೋರಿಸಲಾಗಿದೆ. ಇಂತಹ ಜಾಹೀರಾತುಗಳನ್ನು ವಿರೋಧಿಸಬೇಕು. ಸ್ಕೈಬ್ಯಾಗ್ ವಿಐಪಿ ಉತ್ಪನ್ನಗಳನ್ನು ಬಹಿಷ್ಕರಿಸಿ. ಒಂದು ವೇಳೆ ಇವರಿಗೆ ಈಗ ಬುದ್ದಿ ಕಲಿಸಲು ಸಾಧ್ಯವಾಗದೆ ಇದ್ದರೆ, ಮುಂದೆಯೂ ಇವರು ಇಂತಹ ಹತ್ತು ಹಲವು ಜಾಹಿರಾತುಗಳನ್ನು ಮಾಡುತ್ತಾರೆ. ಈಗಲೇ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  Muslim…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಗಲಭೆಯ ವೀಡಿಯೋವನ್ನು ಇತ್ತೀಚೆಗೆ ರಾಜಸ್ಥಾನದ ಜೈಪುರದ ಪರಿಸ್ಥಿತಿ ಎಂದು ಹಂಚಿಕೊಳ್ಳಲಾಗುತ್ತಿದೆ

ರಾಜಸ್ಥಾನದ ಜೈಪುರದ ಇತ್ತೀಚಿನ ದೃಶ್ಯಗಳನ್ನು ಎಂದು ಒಂದಷ್ಟು ಜನಗಳು ಬೀದಿಯಲ್ಲಿ ದೊಣ್ಣೆಗಳನ್ನು ಹಿಡಿದಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು “ಜೈಪುರದ ಪರಿಸ್ಥಿತಿ ಈಗ ತುಂಬಾ ಕೆಟ್ಟದಾಗಿದೆ” ಎಂದು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾದನೆಗಳ ಹೆಚ್ಚಿನ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಫ್ಯಾಕ್ಟ್‌ ಚೆಕ್: ಗೂಗಲ್ ಲೆನ್ಸ್ ಸಹಾಯದಿಂದ, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದೇ ದೃಶ್ಯಗಳನ್ನು ಒಳಗೊಂಡಿರುವ ಇನ್ಸ್ಟಾಗ್ರಾಮ್ ಹ್ಯಾಂಡಲ್‌ ಒಂದರಲ್ಲಿ ಅಪ್ಲೋಡ್ ಮಾಡಲಾಗಿದೆ. ಈ…

Read More

Fact Check | ಮುಂಬೈನಲ್ಲಿ AIMIMನ ರ್ಯಾಲಿ ಎಂದು ಟಿಮೋರ್‌ ಲೆಸ್ಟ್ ದೇಶದ ವಿಡಿಯೋ ಹಂಚಿಕೆ

ಮುಂಬೈನ ಜನತೆ ಎಚ್ಚೆತ್ತುಕೊಳ್ಳಿ ಇಂದು AIMIMನ ರ್ಯಾಲಿಯಿಂದ ಮುಂಬೈನಲ್ಲಿ ಸಾಕಷ್ಟು ಟ್ರಾಫಿಕ್‌ ಜಾಮ್‌ ಆಗಿದೆ. ಇಷ್ಟು ದೊಡ್ಡ ಮಟ್ಟದ ರ್ಯಾಲಿಯ ಅವಶ್ಯಕತೆ ಇವರಿಗೇನಿತ್ತು? ಇವರಿಂದ ಯಾವಾಗಲು ಬಹುಸಂಖ್ಯಾತರು ತೊಂದರೆಗೆ ಒಳಗಾಗಬೇಕೆ?. ಈಗಾಲಾದರೂ ಮುಂಬೈನ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದ್ದಲ್ಲ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Today's traffic at Nashik highway up to mulund check nakaAIMIM rallyChalo Mumbai Imtiaz Jaleel RallyVirat Muslim rally first time…

Read More
ಜೂನಿಯರ್ ಎನ್‌ಟಿಆರ್

Fact Check: ಅಭಿಮಾನಿಗಳು ಜೂನಿಯರ್ ಎನ್‌ಟಿಆರ್‌ ಅವರ ಕಟೌಟ್‌ಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು

ಜ್ಯೂನಿಯರ್ ಎನ್‌ಟಿಆರ್‌ ಎಂದೇ ಖ್ಯಾತರಾಗಿರುವ ನಟ ನಂದಮೂರಿ ತಾರಕ ರಾಮರಾವ್ ಜೂನಿಯರ್ ಅವರ ದೊಡ್ಡ ಕಟೌಟ್‌ಗೆ ಬೆಂಕಿ ಹಚ್ಚಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಆರಂಭಿಕ ಕಳಪೆ ರೇಟಿಂಗ್‌ಗಳು ಮತ್ತು ದೇವರ ಚಿತ್ರದ ಕಟು ವಿಮರ್ಶೆಗಳ ನಂತರ ಅಭಿಮಾನಿಗಳು ಹೈದರಾಬಾದ್ ಚಿತ್ರಮಂದಿರದ ಹೊರಗೆ ಎನ್‌ಟಿಆರ್ ಕಟೌಟ್ ಅನ್ನು ಸುಡುತ್ತಿದ್ದಾರೆ” ಎಂದು ಬರೆದು ಅನೇಕರು ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಪೋಸ್ಟ್ ಅನ್ನು 252.1 ಸಾವಿರ ವೀಕ್ಷಣೆಗಳನ್ನು…

Read More

Fact Check : ಲೆಬನಾನ್ ಪೇಜರ್ ಸ್ಫೋಟದ ನಂತರ ಹಸನ್ ನಸ್ರಲ್ಲಾ ಅತ್ತಿದ್ದಾರೆ ಎಂದು ಹಳೆಯ ವೀಡಿಯೊ ಹಂಚಿಕೆ

ಲೆಬನಾನ್‌ ಮುಖ್ಯಸ್ಥರಾದ ಹಸನ್ ನಸ್ರಲ್ಲಾ ಕಣ್ಣೀರು ಹಾಕಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   “ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರಿಂದ ಅಮಾಯಕ ಇಸ್ರೇಲ್‌ ಹತ್ಯೆಯಾದಾಗ ಹಿಜ್ಬುಲ್ಲಾ ಭಯೋತ್ಪಾದಕ ಕಮಾಂಡರ್ ನಸ್ರಲ್ಲಾ ನಗುತ್ತಿದ್ದರು. ಇಂದು, ಪೇಜರ್ ಸ್ಫೋಟಗಳಿಂದ ತನ್ನ 100 ಕಮಾಂಡರ್‌ಗಳನ್ನು ಕಳೆದುಕೊಂಡ ನಂತರ ಹಸನ್ ನಸ್ರಲ್ಲಾ ಅಳುತ್ತಿದ್ದಾನೆ. ಅವರ ಪ್ರಾಣವೂ ಅಪಾಯದಲ್ಲಿದೆ ” ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊದ “ಹಸನ್ ನಸ್ರಲ್ಲಾ” ಮತ್ತು “ಅಳುವುದು” ಎಂಬ…

Read More

Fact Check | ಹಾಲಿನ ಕಲಬೆರಕೆಯಿಂದ 2025ರ ವೇಳೆಗೆ ದೇಶದಲ್ಲಿ ಶೇ.87ರಷ್ಟು ಜನರಿಗೆ ಕ್ಯಾನ್ಸರ್ ಬರಲಿದೆ ಎಂಬುದು ಸುಳ್ಳು

ವಿಶ್ವ ಆರೋಗ್ಯ ಸಂಸ್ಥೆ (WHO) ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ “ಕಲಬೆರಕೆ ಹಾಲಿನಿಂದಾಗಿ 2025ರ ವೇಳೆಗೆ ಭಾರತದಲ್ಲಿ ಶೇಕಡಾ 87 ರಷ್ಟು ಜನರು ಕ್ಯಾನ್ಸರ್ ರೋಗಿಗಳಾಗಲಿದ್ದಾರೆ ಎಂದು WHO ಎಚ್ಚರಿಕೆ ನೀಡಿದೆ”  ಎಂದು ಉಲ್ಲೇಖಿಸಲಾಗಿದೆ. ಇನ್ನೂ ಕೆಲವರು ಆಕ್ರೋಶಗೊಂಡು ” ಭಾರತವು ವಿಷವನ್ನು ಕುಡಿಯುತ್ತದೆ, ಹಾಲು ಅಲ್ಲ, ಉತ್ಪಾದನೆ 14 ಕೋಟಿ ಲೀಟರ್, ಆದರೆ ಬಳಕೆ 64 ಕೋಟಿ ಲೀಟರ್‌. ಕಲಬೆರಕೆ ನಿಲ್ಲಿಸದಿದ್ದರೆ, 2025 ರ ವೇಳೆಗೆ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ.”…

Read More