ಮಾಂಸಹಾರ

Fact Check: ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ ಹೆಚ್ಚಿನ ಪ್ರೋಟಿನ್‌ ಸಿಗುತ್ತದೆ ಎಂಬ ಜಾನ್ ಅಬ್ರಹಾಂ ಹೇಳಿಕೆ ದಾರಿತಪ್ಪಿಸುವಂತಿದೆ

ನಾಳೆಯಿಂದ ಮೂರು ದಿನಗಳ ಕಾಲ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಈ ಬಾರಿ ಸಮ್ಮೇಳನದಲ್ಲಿ ಸಸ್ಯಹಾರ ಮತ್ತು ಮಾಂಸಹಾರ‌ ಊಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಏರ್ಪಟ್ಟಿದೆ. ಸಸ್ಯಹಾರ ಮತ್ತು ಮಾಂಸಹಾರ ಎರಡೂ ಊಟಗಳನ್ನು ಬಡಿಸಬೇಕು ಎಂದು ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಸಂಘಟನೆಗಳು ಒತ್ತಾಯಿಸಿವೆ. “ಸಸ್ಯಹಾರ ಶ್ರೇಷ್ಠ ಮತ್ತು ಮಾಂಸಹಾರ ಕನಿಷ್ಠ” ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮಾಂಸಹಾರ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ಮಾಂಸಹಾರಕ್ಕೆ ಬೇಡಿಕೆ  ಇಟ್ಟಿರುವ ಬಹುತೇಕರ ಅಭಿಪ್ರಾಯವಾಗಿದೆ….

Read More
ಲೆಮನ್ ಗ್ರಾಸ್

Fact Check: ಲೆಮನ್ ಗ್ರಾಸ್ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಎಂಬುದು ನಿಜ. ಆದರೆ ಅಡ್ಡಪರಿಣಾಮಗಳು ಸಹ ಇವೆ

ನಿಂಬೆ ಹುಲ್ಲು ಅಥವಾ ಲೆಮನ್ ಗ್ರಾಸ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿ ಅನೇಕ ಸಂದೇಶಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಮನೆ ಮದ್ದು ಮತ್ತು ಆಯುರ್ವೇದಕ್ಕೆ ಸಂಬಂಧಿಸಿದಂತೆ ಜೌಷಧಿಗಳನ್ನು ಮತ್ತು ಪರಿಹಾರ ಸೂಚಿಸುವ ವಿಡಿಯೋಗಳನ್ನು ಅನೇಕರು ಜಾಲತಾಣಗಳಿಗೆ ಹರಿಬಿಡುತ್ತಿದ್ದಾರೆ. ಆದರೆ ಅವರು ಸೂಚಿಸುವ ಹಲವಾರು ಜೌಷಧಿ ಮತ್ತು ಪರಿಹಾರಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಾನ್ಯತೆ ದೊರಕಿರುವುದಿಲ್ಲ. ಈಗ, “ಲೆಮನ್ ಗ್ರಾಸ್ ಆಂಟಿ-ಹೈಪರ್ ಕೊಲೆಸ್ಟರಾಲೆಮಿಕ್…

Read More
ಕ್ಯಾನ್ಸರ್

Fact Check: ಏಕಾದಶಿಯಲ್ಲಿ ಉಪವಾಸ ಮಾಡುವುದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂಬ ಸಂಶೋಧನೆಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ ಎಂಬುದು ಸುಳ್ಳು

ಏಕಾದಶಿ ವ್ರತದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ.  “ನೀವು ಏಕಾದಶಿ ಉಪವಾಸವನ್ನು ಆಚರಿಸಿದರೆ ನಿಮಗೆ ಕ್ಯಾನ್ಸರ್ ಬರುವುದಿಲ್ಲ. ಒಬ್ಬ ವ್ಯಕ್ತಿಯು ವರ್ಷದಲ್ಲಿ ಕನಿಷ್ಠ 20 ದಿನಗಳ ಕಾಲ ಪ್ರತಿದಿನ 10 ಗಂಟೆಗಳಷ್ಟು ಸಮಯ ಆಹಾರ ಮತ್ತು ಪಾನೀಯ ಸೇವನೆ ಮಾಡದೇ ಇದ್ದರೆ, ಅವನಿಗೆ ಕ್ಯಾನ್ಸರ್ ಬರುವ ಸಾಧ್ಯತೆ 90% ಕಡಿಮೆ ಇರುತ್ತದೆ. ಏಕೆಂದರೆ ದೇಹವು ಹಸಿವಾದಾಗ, ಕ್ಯಾನ್ಸರ್‌ಗೆ ಕಾರಣವಾಗುವ ಜೀವಕೋಶಗಳನ್ನು ನಾಶಮಾಡಲು ಪ್ರಾರಂಭಿಸುತ್ತದೆ. ಈ ಚಿಂತನೆಗೆ ಈ ವರ್ಷ ‘ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ’ ಲಭಿಸಿದೆ….

Read More

Fact Check: ಅನಾನಸ್‌ ಮತ್ತು ಬಿಸಿ ನೀರಿನಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ಆಧಾರವಿಲ್ಲ

ವೈಜ್ಞಾನಿಕ ವಲಯವು ಕ್ಯಾನ್ಸರ್‌ ಕಾಯಿಲೆಗೆ ಚಿಕಿತ್ಸೆಯನ್ನು ಸಂಶೋಧಿಸುತ್ತಲೇ ಇರುವಾಗ, “ಕ್ಯಾನ್ಸರ್ ಅನ್ನು ಸೋಲಿಸುವ” ಚಿಕಿತ್ಸೆಯನ್ನು ಕಂಡುಹಿಡಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿರುವ ವೈರಲ್ ಸಂದೇಶದ ಪ್ರಕಾರ, ಕತ್ತರಿಸಿದ ಅನಾನಸ್‌ ಹಣ್ಣಿನ ಹಲವು ತುಂಡುಗಳನ್ನು ಬಿಸಿ ನೀರಿಗೆ ಸೇರಿಸಿ ಮತ್ತು ಈ ಮಿಶ್ರಣವನ್ನು ಕುಡಿಯುವುದರಿಂದ ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಂದು ಪ್ರತಿಪಾದಿಸಲಾಗುತ್ತಿದೆ. ಈ ವೈರಲ್ ಸಂದೇಶವು ಕಳೆದ ಅನೇಕ ವರ್ಷಗಳಿಂದ ಹರಿದಾಡುತ್ತಿದ್ದು ಇಂಗ್ಲಿಷ್‌ನಲ್ಲಿ ಸಹ ಇದೇ ಸಂದೇಶವನ್ನು…

Read More