ಮೋದಿ ಸರ್ಕಾರ

Fact Check: ಮೋದಿ ಸರ್ಕಾರ ಸ್ಥಾಪಿಸಿದ ಸೇನಾ ಯುದ್ಧ ಅಪಘಾತಗಳ ಕಲ್ಯಾಣ ನಿಧಿಯನ್ನು ಶಸ್ತ್ರಾಸ್ತ್ರ ಖರೀದಿಗಾಗಿ ಹೊಸ ಯೋಜನೆ ಪ್ರಾರಂಭಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಮೋದಿ ಸರ್ಕಾರವು ಈಗ ಯುದ್ಧದಲ್ಲಿ ಗಾಯಗೊಂಡವರು ಮತ್ತು ಶಸ್ತ್ರಾಸ್ತ್ರ ಖರೀದಿಗಾಗಿ “ಪ್ರತ್ಯೇಕವಾಗಿ” ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಎಂದು ವೈರಲ್ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸಂದೇಶದಲ್ಲಿ ಚಲನಚಿತ್ರ ನಟ ಅಕ್ಷಯ್ ಕುಮಾರ್ ಅವರ ಶಿಫಾರಸಿನ ಮೇರೆಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ. ವೈರಲ್ ಸಂದೇಶದಲ್ಲಿ “ದೇಶದ ನಾಗರೀಕರೆಲ್ಲಾ ಒಂದೊಂದು ರೂಪಾಯಿಯಂತೆ ನೀಡಬೇಕು. ಇದನ್ನು ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು ಯುದ್ಧದಲ್ಲಿ ಗಾಯಗೊಂಡವರಿಗೆ ಸೌಲಭ್ಯಗಳನ್ನು ಒದಗಿಸಲು ಬಳಸಲಾಗುತ್ತದೆ. ದೇಶದ 130 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿ ಜನರು (70%)…

Read More
ಉದ್ಧವ್ ಠಾಕ್ರೆ

Fact Check: ಉದ್ಧವ್ ಠಾಕ್ರೆ ಮೊಘಲ್‌ ದೊರೆ ಔರಂಗಜೇಬ್‌ನನ್ನು ʼನನ್ನ ಸಹೋದರʼ ಎಂದು ಹೇಳಿಲ್ಲ

ಇಂದು ಮಹಾರಾಷ್ಟ್ರದಲ್ಲಿ ವಿಧಾನ ಸಭಾ ಚುನಾವಣೆಗಳು ಜರುಗುತ್ತಿದೆ. ಆದರೆ ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ಈ ವೈರಲ್‌ ವಿಡಿಯೋದಲ್ಲಿ ಉದ್ದವ್‌ ಅವರು ಮಾತನಾಡುತ್ತ, “ಅವನು ತನ್ನನ್ನು ತ್ಯಾಗ ಮಾಡಿದ್ದಾನೆ. ಈಗ ಅವನು ನನ್ನ ಸಹೋದರ ಎಂದು ನಾನು ಹೇಳಿದರೆ, ಅವನ ಹೆಸರು ನನಗೆ ತಿಳಿದಿದೆಯೇ ಎಂದು ನೀವು ನನ್ನನ್ನು ಕೇಳುತ್ತೀರಿ. ಅವನ ಹೆಸರು ಔರಂಗಜೇಬ್. ಧರ್ಮದ ಪ್ರಕಾರ ಅವರು ಮುಸ್ಲಿಮ್ ಆಗಿದ್ದರು. ಆದರೆ, ಅವರು ತಮ್ಮ…

Read More

Fact Check | ಗೇಮಿಂಗ್ ವಿಡಿಯೋವನ್ನು ತೇಜಸ್ ವಿಮಾನದ ದೃಶ್ಯ ಎಂದು ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಭಾರತದ ತೇಜಸ್‌ ಯುದ್ಧ ವಿಮಾನ, ಭಾರತೀಯ ಸೇನೆ ಈ ಯುದ್ಧ ವಿಮಾನಗಳಿಗೆ ಹೆಚ್ಚಿನ ಆದ್ಯತೆಯನ್ನು ಏಕೆ ನೀಡುತ್ತದೆ ಎಂಬುದು ನಿಮಗೆ ಈ ವಿಡಿಯೋ ನೋಡಿದ ಮೇಲೆ ಅರ್ಥವಾಗುತ್ತದೆ. ಹೌದು..! ಈ ತೇಜಸ್‌ ವಿಮಾನ ಎಷ್ಟೇ ತಿರುವುಗಳು ಸಿಕ್ಕರು ಅವುಗಳನ್ನು ಸಾಧಾರಣ ವಾಹನಗಳಂತೆ ದಾಡಿ ತದ ನಂತರ ಟೇಕ್‌ಆಫ್‌ ಆಗುತ್ತದೆ. ಇದು ತೇಜಸ್‌ ಯುದ್ಧ ವಿಮಾನದ ಶಕ್ತಿ”  ಎಂದು  ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. नया भारत – Tejas taking…

Read More

Fact Check : ಭಾರತೀಯ ಸೇನೆ ಅರುಣಾಚಲ ಪೊಲೀಸರಿಗೆ ಎಚ್ಚರಿಕೆ ನೀಡಿರುವ ಘಟನೆ ಇತ್ತೀಚಿನದ್ದು ಎಂದು ಹಂಚಿಕೆ

ಮಣಿಪುರದ ಹಿಂಸಾಚಾರ, ಬಾಂಗ್ಲಾದೇಶದ ಅಶಾಂತಿ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿ ವಿವಾದದ ನಡುವೆ ಭಾರತೀಯ ಸೇನಾ ಸಿಬ್ಬಂದಿಯು, ಅರುಣಾಚಲ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವೀಡಿಯೊವನ್ನುಇತ್ತೀಚಿಗೆ ನಡೆದ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅರುಣಾಚಲ ಸ್ಕೌಟ್ಸ್‌ನ ಕರ್ನಲ್ ಫಿರ್ದೋಶ್ ಪಿ. ದುಬಾಶ್‌ರು ಈ ಹಿಂದೆ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ದುಬಾಶ್‌ರು ತಮ್ಮ ಸೈನಿಕರು ದೌರ್ಜನ್ಯಗಳಿಂದ ಕೋಪಗೊಂಡಿದ್ದಾರೆ, ಕಿರುಕುಳವನ್ನು ಅವರು ಸಹಿಸುವುದಿಲ್ಲ ಎಂದು ಅರುಣಾಚಲ ಎಸ್‌ಪಿಗೆ ಎಚ್ಚರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More

Fact Check | ಮಣಿಪುರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂಬುದು ಸುಳ್ಳು

ಭಾರತೀಯ ಸೇನಾ ಹೆಲಿಕಾಪ್ಟರ್ ಅನ್ನು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಿಕೊಳ್ಳುತ್ತಿರುವ ಬಂಡುಕೋರರು ಹೊಡೆದುರುಳಿಸಿದ್ದಾರೆ. ಇದು ಭಾರತದ ಸೇನೆಗೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿದೆ. ಭಾರತದಲ್ಲೇ ಇದ್ದು ಭಾರತಕ್ಕೆ ದ್ರೋಹ ಬಗೆಯುವ ಈ ಜನರಿಗೆ ಏನು ಹೇಳಬೇಕು ತೋಚುತ್ತಿಲ್ಲ.” ಎಂದು ವಿಡಿಯೋವೊಂದನ್ನು ಹಲವರು ಹಂಚಿಕೊಂಡರೆ, ಇನ್ನೂ ಕೆಲವರು ಮಣಿಪುರದ ಮುಕ್ತಿಜೋಧಾ ಸಂಘಟನೆ ಭಾರತದ ಸೇನಾ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. 🚨🚨🚨#Indian fighter helicopter shot down by guided missile in #Manipur pic.twitter.com/JDo33x01FK…

Read More
ರತನ್‌ ಟಾಟಾ

Fact Check : ರತನ್‌ ಟಾಟಾ ಭಾರತೀಯ ಸೇನೆಗೆ 2500 ಗುಂಡು ನಿರೋಧಕ ವಾಹನಗಳ ಖರೀದಿಗೆ ದೇಣಿಗೆ ನೀಡಿದ್ದಾರೆಂಬುದು ಸುಳ್ಳು

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಗುಂಡು ನಿರೋಧಕ ವಾಹನಗಳನ್ನು ಖರೀದಿಸಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌: ವೈರಲ್‌ ಆದ ಪೋಸ್ಟ್‌ರ್‌ಗೆ ಸಂಬಂಧಿಸಿದ ಕೀವರ್ಡ್‌ನ್ನು ಹಾಕಿ ಹುಡುಕಿದಾಗ, ಈ ಪೋಸ್ಟ್‌ರ್‌ ಕುರಿತು ಯಾವುದೇ  ವಿಶ್ವಾಸಾರ್ಹ ವರದಿಗಳು ಪ್ರಕಟವಾಗಿಲ್ಲ. ಇದರ ಹೊರತಾಗಿಯೂ ರತನ್ ಟಾಟಾ ಅಥವಾ ಟಾಟಾ ಗ್ರೂಪ್‌ನವರು ದೇಣಿಗೆಯನ್ನು ನೀಡಿದ್ದರೆ, ಅದು ಖಂಡಿತವಾಗಿಯೂ ಗಮನಾರ್ಹವಾದ ವಿಷಯವಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತು. ಹೆಚ್ಚುವರಿಯಾಗಿ, …

Read More

Fact Check | ವಿಶೇಷ ಚೇತನ ನೃತ್ಯಗಾರನನ್ನು ಕಾರ್ಗಿಲ್‌ ಹಿರೋ ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ನಿಮಗೆ ಸಾಮಾನ್ಯ ವಿಡಿಯೋದಂತೆ ಭಾಸವಾಗಬಹುದು. ಇಲ್ಲಿ ಕಾಲುಗಳಿಲ್ಲದ ಯುವಕನೊಬ್ಬ ಮಹಿಳೆಯೊಂದಿಗೆ ಡಾನ್ಸ್ ಮಾಡುತ್ತಿದ್ದಾನೆ ಎಂಬುದು ನಿಮಗೆ ಮೊದಲಿಗೆ ಕಾಣಿಸುತ್ತದೆ. ಆದರೆ ಹೀಗೆ ಕಾಲುಗಳಿಲ್ಲದೆ ನೃತ್ಯ ಮಾಡುತ್ತಿರುವ ವ್ಯಕ್ತಿ ಸಾಮಾನ್ಯ ವ್ಯಕ್ತಿಯಲ್ಲ. ಇವರು ದೇಶಕ್ಕಾಗಿ ಅದರಲ್ಲೂ ಪ್ರಮುಖವಾಗಿ ಕಾರ್ಗಿಲ್ ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡ ಮೇಜರ್ ವಿಕ್ರಂ. ಇವರು ತಮ್ಮ ಪತ್ನಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಇವರ ಮಡದಿಗೊಂದು ಬಿಗ್ ಸೆಲ್ಯೂಟ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. They are…

Read More

Fact Check | ಹುತಾತ್ಮರಾದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಎಂದು ಮಾಡೆಲ್‌ ರೇಷ್ಮಾ ಸೆಬಾಸ್ಟಿಯನ್‌ರ ವಿಡಿಯೋ ಹಂಚಿಕೆ

” ಈ ವಿಡಿಯೋ ನೋಡಿ ಈಕೆ ಯಾರು ಎಂದು ತಿಳಿಯಿತೆ.? ಈಕೆ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಆ ವಿಡಿಯೋವಿನ ಒಂದು ಭಾಗದಲ್ಲಿ ಸ್ಮೃತಿ ಸಿಂಗ್‌ ರಾಷ್ಟ್ರಪತಿಗಳಿಂದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದನ್ನು ನೋಡಬಹುದಾಗಿದ್ದು, ಮತ್ತೊಂದು ಭಾಗದಲ್ಲಿ, ಮಹಿಳೆಯೊಬ್ಬರು ವಿಡಿಯೋಗೆ ಪೋಸ್‌ ನೀಡುವುದನ್ನು ನೋಡಬಹುದಾಗಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಇಬ್ಬರೂ ಕೂಡ ಒಬ್ಬರೆ ಅವರು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್,…

Read More

Fact Check | ಹುತಾತ್ಮ ಸೈನಿಕನ ಪತ್ನಿಯ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡಿದ ವ್ಯಕ್ತಿ ಬಂಧನ ಎಂದು ಬೇರೆ ಫೋಟೋ ಹಂಚಿಕೆ

ಕೀರ್ತಿಚಕ್ರ ಪ್ರಶಸ್ತಿ ಪುರಸ್ಕೃತ, ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರನಾದ ಅಹ್ಮದ್‌.ಕೆ ಎಂಬ ವ್ಯಕ್ತಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ ಮಾಡಿದ್ದು, ಇದು ದೇಶಾದ್ಯಂತ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು. ಜೊತೆಗೆ ಆ ಪ್ರೊಫೈಲ್‌ ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹ ಸಾರ್ವಜನಿಕ ವಲಯದಿಂದ ಕೂಡ ಬಂದಿದ್ದು, ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖವಾಡ ಧರಿಸಿದ ವ್ಯಕ್ತಿಯನ್ನು ಹೊಂದಿರುವ ಚಿತ್ರವನ್ನು ಬಳಸಿಕೊಂಡು ಕೆಲವರು “ದೆಹಲಿ ಪೊಲೀಸರು…

Read More
ಮಣಿಪುರ

Factcheck: ಮಣಿಪುರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಇಬ್ಬರು ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ಮಣಿಪುರವು ಕಳೆದ ಮೂರ್ನಾಲ್ಕು ತಿಂಗಳಿಂದ ರಾಜಕೀಯ ಅಸ್ಥಿರತೆಯಿಂದ, ಕೋಮು ಪೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ. ಕುಕಿ ಮತ್ತು ಮೇಥಿ ಬುಡಕಟ್ಟುಗಳ ನಡುವೆ ಆರಂಭವಾದ ಸಂಘರ್ಷವು ಇಂದು ಜನಾಂಗೀಯ ಹಿಂಸಾಚಾರದಿಂದ, ಕೊಲೆ, ಸುಲಿಗೆ, ಅತ್ಯಾಚಾರಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳದಿರುವುದು ಸಹ ಕಾರಣವಾಗಿದೆ ಮತ್ತು ಎರಡು ಬುಡಕಟ್ಟುಗಳ ನಡುವೆ ಸುಳ್ಳು ಸುದ್ದಿಗಳಿಂದ, ಸುಳ್ಳು ಆರೋಪಗಳ ಮೂಲಕ ನಡೆಸಿದ  ದ್ವೇಷ ರಾಜಕಾರಣ ಸಹ ಇವತ್ತಿನ ಮಣಿಪುರದ ಸ್ಥಿತಿಗೆ ಕಾರಣವಾಗಿದೆ. ಈಗ…

Read More