Fact Check | ಹೈದರಾಬಾದ್ನ ನವಾಬ್ ವಂಶಸ್ಥ ಭಾರತದ ಮುಸಲ್ಮಾನರ ವಿರುದ್ಧ ಮಾತನಾಡಿದ್ದಾರೆ ಎಂಬುದು ಸುಳ್ಳು
“ಇವರು ಹೈದರಾಬಾದ್ನ ಹಿಂದಿನ ರಾಜಕುಮಾರ ಅಂದರೆ ಹೈದರಾಬಾದ್ನ ಕೊನೆಯ ನವಾಬ ಮಿರ್ ಒಸ್ಮನ್ ಅಲಿ ಖಾನ್ ಅವರ ಮಗ. ಇವರು ಇಂದು ಭಾರತದಲ್ಲಿ ಶಾಂತಿ ಹಾಳಾಗಲು ಮತ್ತು ಭಾರತದ ರಾಜಕೀಯ ಪರಿಸ್ಥಿತಿ ಹದಗೆಡಲು ಇಲ್ಲಿನ ಮುಸಲ್ಮಾನರೇ ಕಾರಣ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇವರ ಮಾತುಗಳನ್ನು ಒಮ್ಮೆ ಕೇಳಿ, ಈಗ ಭಾರತದಲ್ಲಿನ ಇತರೆ ಬುದ್ದಿವಂತ ಜನರು ಏನು ಹೇಳುತ್ತಾರೆ ಎಂಬುದನ್ನು ಊಹಿಸಿ.” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ This is what ex Prince of Hyderabad ( son…