Pramod Belagod

ಮುಲಾಯಂ ಸಿಂಗ್ ಯಾದವ್

Fact Check: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಪ್ರತಿಮೆಯ ಚಿತ್ರವನ್ನು ಆಕ್ಷೇಪಾರ್ಹವಾಗಿ ಎಡಿಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ

ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಆಕರ್ಷಣೆ ಮತ್ತು ವಿವಾದದ ಕೇಂದ್ರಬಿಂದುವಾಗಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಪ್ರತಿಮೆಗೆ ಸಂಬಂಧಿಸಿದ ಆಕ್ಷೇಪಾರ್ಹ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರ ಅಜಯ್ ಶರ್ಮಾ ಈ ವೈರಲ್ ಚಿತ್ರವನ್ನು (ಆರ್ಕೈವ್ ಲಿಂಕ್) ಹಂಚಿಕೊಂಡಿದ್ದು, “ಭಾರತದ ನಿಷ್ಠಾವಂತ ಧ್ವನಿಯಿಲ್ಲದ ವ್ಯಕ್ತಿಯೊಬ್ಬರು ಕುಂಭಮೇಳದ ಅಂಗಳದಲ್ಲಿರುವ ಮುಲಾಯಂ ಸಿಂಗ್ ಯಾದವ್ ಅವರ ಪ್ರತಿಮೆಯ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ಅಯೋಧ್ಯೆಯಲ್ಲಿ ಕೊಲ್ಲಲ್ಪಟ್ಟ ನಿರಾಯುಧ ಕರಸೇವಕರಿಗೆ ನಿಜವಾದ ಗೌರವ ಸಲ್ಲಿಸುತ್ತಿರುವುದು ಕಂಡುಬಂದಿದೆ”…

Read More
ಡೊನಾಲ್ಡ್‌ ಟ್ರಂಪ್

Fact Check: ಜಾನ್ ಎಫ್ ಕೆನಡಿ ಹತ್ಯೆಯ ವಿಡಿಯೋ ಡೊನಾಲ್ಡ್‌ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದ ನಂತರ ಲಭ್ಯವಾಗಿದೆ ಎಂಬುದು ಸುಳ್ಳು

ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ, ಮಾಜಿ ಸೆನೆಟರ್ ರಾಬರ್ಟ್ ಎಫ್ ಕೆನಡಿ ಮತ್ತು ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಹತ್ಯೆಗಳಿಗೆ ಸಂಬಂಧಿಸಿದ ದಾಖಲೆಗಳ ಡಿಕ್ಲಾಸಿಫಿಕೇಶನ್‌ಗೆ ಸಂಬಂಧಿಸಿದ ಆದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವೈರಲ್ ಆಗುತ್ತಿದೆ. “ಜನರು ಇದಕ್ಕಾಗಿ ಕಾಯುತ್ತಿದ್ದರು ಮತ್ತು ಎಲ್ಲವನ್ನೂ ಬಹಿರಂಗಪಡಿಸಲಾಗುವುದು” ಎಂದು ಟ್ರಂಪ್ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಬಹುದು. ಇದರ ನಂತರ ಕೆನಡಿ(ಜೆಎಫ್‌ಕೆ) ಅವರ ಹತ್ಯೆಯನ್ನು ತೋರಿಸುವ…

Read More
ಜವಾಹರಲಾಲ್ ನೆಹರೂ

Fact Check: ಜವಾಹರಲಾಲ್ ನೆಹರೂ ತಮ್ಮ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸುತ್ತಿರುವ ಚಿತ್ರವನ್ನು ಕುಂಭಮೇಳದಲ್ಲಿ ಭಾಗವಹಿಸಿದ್ದ ಪೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಹಲವು ಕಡೆಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. “ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ? ಇದು ನಿಮ್ಮ ತಟ್ಟೆಯಲ್ಲಿ ಆಹಾರವನ್ನು ಹಾಕುತ್ತದೆಯೇ? ನಾನು ಯಾರ ನಂಬಿಕೆಯನ್ನು ನೋಯಿಸಲು ಬಯಸುವುದಿಲ್ಲ, ಮತ್ತು ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ. ಆದರೆ ಹೇಳಿ, ಮಕ್ಕಳು ಹಸಿವಿನಿಂದ ಬಳಲುತ್ತಿರುವಾಗ, ಅವರು ಶಾಲೆಗೆ ಹೋಗಲು ಸಾಧ್ಯವಾಗದಿದ್ದಾಗ, ಕಾರ್ಮಿಕರಿಗೆ ಸಂಬಳ ಸಿಗದಿದ್ದಾಗ ಏನಾದರೂ ಆಗಿದೆಯೇ?  ಆದರೂ ಜನರು ಗಂಗಾದಲ್ಲಿ ಸ್ನಾನ ಮಾಡುತ್ತಲೇ ಇದ್ದಾರೆ. ಟಿವಿಯಲ್ಲಿ ಚೆನ್ನಾಗಿ…

Read More
ನಿರ್ಮಲಾ ಸೀತಾರಾಮನ್

Fact Check: CEC ರಾಜೀವ್ ಕುಮಾರ್ ಕೇಂದ್ರ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಜೊತೆ ಕಾಣಿಸಿಕೊಂಡಿದ್ದಾರೆ ಎಂದು ಹಳೆಯ ಪೋಟೋ ಹಂಚಿಕೆ

ಫೆಬ್ರವರಿ 01, 2025 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2025-26ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಸತತ ಎಂಟನೇ ಬಾರಿಗೆ ಮಂಡಿಸಿದರು. ಈ ಮಧ್ಯೆ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನಿರ್ಮಲಾ ಸೀತಾರಾಮನ್ ಅವರೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ವೈರಲ್ ಆಗಿದ್ದು, ಬಜೆಟ್ ಮಂಡನೆಯ ಸಮಯದಲ್ಲಿ ರಾಜೀವ್ ಕುಮಾರ್ ಬಿಜೆಪಿ ಸರ್ಕಾರದೊಂದಿಗೆ ಕಾಣಿಸಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌…

Read More
ವಿಶ್ವ ಆರೋಗ್ಯ ಸಂಸ್ಥೆ

Fact Check: ಭಾರತವು ವಿಶ್ವ ಆರೋಗ್ಯ ಸಂಸ್ಥೆಯನ್ನು ತೊರೆಯಲು ನಿರ್ಧರಿಸಿದೆ ಎಂಬುದು ಸುಳ್ಳು

ಅಮೆರಿಕಾ  ವಿಶ್ವ ಆರೋಗ್ಯ ಸಂಸ್ಥೆ(WHO)ಯಿಂದ ನಿರ್ಗಮಿಸುವ ನಿರ್ಧಾರವನ್ನು ಘೋಷಿಸಿದ ನಂತರ, ಭಾರತ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಯನ್ನು ತೊರೆಯಲು ಯೋಚಿಸುತ್ತಿದೆ ಎಂದು ಹೇಳುವ ದಿ ಎಕನಾಮಿಕ್ ಟೈಮ್ಸ್ ವರದಿಯೊಂದನ್ನು  ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ವಿಶ್ವ ಆರೋಗ್ಯ ಸಂಸ್ಥೆಯ ಚಿಹ್ನೆಯನ್ನು ಹೊಂದಿರುವ ವರದಿಯನ್ನು ಪೋಸ್ಟ್ ಮಾಡಿದ್ದು: ನಿಮ್ಮ ದಿನಗಳನ್ನು ಉತ್ತಮಗೊಳ್ಳಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದಾಗ… ಭಾರತವು WHO ಯಿಂದ ಹೊರಬರಲು ಸೂಚಿಸುತ್ತದೆ. USA, ಇಟಲಿ ಮತ್ತು ಭಾರತ ಹೊರಬಂದಿದೆ.” ಎಂದು ಪ್ರತಿಪಾದಿಸಿದ್ದಾರೆ. ಮೇಲಿನ…

Read More
ಪ್ರಧಾನಿ ಮೋದಿ

Fact Check: ದೆಹಲಿಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ವೇಳೆ ಖಾಲಿ ಆಸನಗಳು ಎಂದು ಎಡಿಟ್‌ ಮಾಡಲಾದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ದೆಹಲಿ ಜನರು ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯನ್ನು ತಿರಸ್ಕರಿಸಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಭಾರತೀಯ ಜನತಾ ಪಾರ್ಟಿಯ ಧ್ವಜಗಳನ್ನು ಮತ್ತು ಖಾಲಿ ಆಸನಗಳನ್ನು ಹೊಂದಿರುವ ಬೃಹತ್ ಮೈದಾನದ 40 ಸೆಕೆಂಡುಗಳ ವಿಡಿಯೋದಲ್ಲಿ, ಮೋದಿಯವರ ಭಾಷಣವು ಕೇಳಿಸುತ್ತದೆ ಮತ್ತು ಅವರು ಹಿಂದಿಯಲ್ಲಿ “ವಾರದ ದಿನವಾಗಿದ್ದರೂ, ನೀವು ನಮ್ಮನ್ನು ಆಶೀರ್ವದಿಸಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದೀರಿ” ಎಂದು ಹೇಳುವುದನ್ನು ಕೇಳಬಹುದು. ಎಕ್ಸ್ ನಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಹಂಚಿಕೊಂಡ ಬಳಕೆದಾರರೊಬ್ಬರು, “ಇಸ್ಸೆ ಜ್ಯಾದಾ…

Read More
ದೆಹಲಿ

Fact Check: ದೆಹಲಿಯಲ್ಲಿ ಪೋಲಿಸರು ಸಾರ್ವಜನಿಕರ ಮೇಲೆ ಲಾಠಿ ಪ್ರಯೋಗ ನಡೆಸಿದ್ದಾರೆ ಎಂದು ಗುಜರಾತಿನ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಪೊಲೀಸ್ ಠಾಣೆಯ ಎದುರು ಜಮಾಯಿಸಿರುವ ಜನರನ್ನು ಲಾಠಿ ಚಾರ್ಜ್‌ ಮೂಲಕ ಪೋಲಿಸರು ಓಡಿಸುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ವಿಡಿಯೋದಲ್ಲಿ, ಪೊಲೀಸರು ಕೆಲವು ವ್ಯಕ್ತಿಗಳ ಮೇಲೆ ಲಾಠಿ ಪ್ರಯೋಗಿಸುವುದನ್ನು ಕಾಣಬಹುದು, ಆದರೆ ನಾಗರಿಕ ಉಡುಪನ್ನು ಧರಿಸಿದ ಇತರರು ಸಹ ಕೋಲುಗಳನ್ನು ಹಿಡಿದು ಸಾರ್ವಜನಿಕರಿಗೆ ಹೊಡೆಯುವುದನ್ನು ಕಾಣಬಹುದು. ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಈ ವಿಡಿಯೋ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ಪ್ರತಿಪಾದಿಸುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ:…

Read More
ಬಿಜೆಪಿ

Fact Check: ಬಿಜೆಪಿ ಮಾಜಿ ಶಾಸಕ ಹಾಲಿ ಶಾಸಕನ ಕಚೇರಿಯ ಮೇಲೆ ಗುಂಡು ಹಾರಿಸಿರುವ ವಿಡಿಯೋ ಉತ್ತರಾಖಂಡದ್ದೇ ಹೊರತು ಉತ್ತರ ಪ್ರದೇಶದ್ದಲ್ಲ

ವ್ಯಕ್ತಿಯೋಬ್ಬರು ಪಿಸ್ತೂಲ್‌ ಹಿಡಿದು ಮನೆಯೊಂದರ ಮೇಲೆ ಗುಂಡು ಹಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಉತ್ತರ ಪ್ರದೇಶದ ಮಾಜಿ ಶಾಸಕನೊಬ್ಬ ಹಾಲಿ ಶಾಸಕನ ಮನೆಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಜನವರಿ 27 ರಂದು ವಿಡಿಯೋವನ್ನು (ಆರ್ಕೈವ್ ಲಿಂಕ್) ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದು,  “ಉತ್ತರ ಪ್ರದೇಶಕ್ಕೆ ರಾಮರಾಜ್ಯ ಸಂಪೂರ್ಣ ಚಲನಚಿತ್ರ ಶೈಲಿಯಲ್ಲಿ ಬಂದಿದೆ. ಈಗ ಬುಲ್ಡೋಜರ್ ಚಲಿಸುತ್ತದೆಯೇ ಅಥವಾ ಬಿಲಕ್ಕೆ ಹೋಗುತ್ತದೆಯೇ ಎಂದು ನೋಡೋಣ. ” ಎಂಬ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್:…

Read More
ಕೇಜ್ರಿವಾಲ್

Fact Check: ಯಮುನಾ ನದಿಯನ್ನು ಸ್ವಚ್ಚಗೊಳಿಸುವ ಕುರಿತಂತೆ ಅರವಿಂದ್‌ ಕೇಜ್ರಿವಾಲ್‌ ಅವರ ಎಡಿಟೆಡ್‌ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಅವರು ವೇದಿಕೆಯ ಮೇಲೆ ಕಾಣಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಭೆಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಭಾರದ್ವಾಜ್ ಸಭೆಗೆ ಸಿರಿಯನ್ನು ಪರಿಚಯಿಸುತ್ತಾರೆ, ಪ್ರಶ್ನೆಗಳಿಗೆ ಉತ್ತರಿಸಲು ಚಾಟ್ ಜಿಪಿಟಿಯನ್ನು ಬಳಸುತ್ತಿದ್ದೇನೆ ಎಂದು ಹೇಳುತ್ತಾರೆ. ನಂತರ ಅವರು ಸಿರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ: “ಯಮುನಾ ನದಿಯನ್ನು ಐದು ವರ್ಷಗಳಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ಯಾರು ಭರವಸೆ ನೀಡಿದರು?” ಇದಕ್ಕೆ ಪ್ರತಿಕ್ರಿಯಿಸಿದ ಸಿರಿಯ ಧ್ವನಿ, “ಅರವಿಂದ್ ಕೇಜ್ರಿವಾಲ್…

Read More
ಮಹಾಕುಂಭ ಮೇಳ

Fact Check: 154 ವರ್ಷದ ಸಂತ ಸಿಯಾರಾಮ್ ಬಾಬಾ 2025ರ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಹಿರಿಯ ಸಂತರೊಬ್ಬರು ಕೆಂಪು ಬಟ್ಟೆಯಿಂದ ದೇವರ ಚಿತ್ರವನ್ನು ತೆಗೆದು ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). “ಈ ವ್ಯಕ್ತಿ ಹಿಮಾಲಯದ 154 ವರ್ಷದ ಸಂತನಾಗಿದ್ದು, 2025 ರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆರ್ಕೈವ್ ಮಾಡಿದ ಪೋಸ್ಟ್ ಅನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ಈ ವಿಡಿಯೋ 2025ರ ಕುಂಭಮೇಳದ್ದಲ್ಲ. ಇದು ಮಧ್ಯಪ್ರದೇಶದ ಭಟ್ಟಾಯನ್ ಭುಜರ್ಗ್‌ನಲ್ಲಿರುವ ತಮ್ಮ ಆಶ್ರಮದಲ್ಲಿ ಡಿಸೆಂಬರ್ 2024 ರಲ್ಲಿ ನಿಧನರಾದ ಸಂತ…

Read More