Pramod Belagod

ನರೇಂದ್ರ ಮೋದಿ

Fact Check: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಎಡಿಟ್‌ ಮಾಡಲಾದ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ

ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಇರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಇದು ಇತ್ತೀಚಿನ ಚಿತ್ರ ಎಂದು ಪ್ರತಿಪಾದಿಸುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, “ದಯವಿಟ್ಟು ನೋಡಿ, ಭಾರತ ಮತ್ತು ಚಿನ್ ಗಡಿಯ ಉದ್ವಿಗ್ನತೆಯ ನಡುವೆ ಶೇಖ್ ಹಸೀನಾ ಮತ್ತು ನರೇಂದ್ರ ಮೋದಿ ಲಕ್ಷಕ್ಕೆ(ಲಕ್ಷದ್ವೀಪ) ಹೋಗಿದ್ದಾರೆ” – ಹಿಂದೂಸ್ತಾನ್ ಟೈಮ್ಸ್.” ಎಂಬ…

Read More
ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶದ 2018ರ ಹಳೆಯ ವಿಡಿಯೋವನ್ನು ಇತ್ತೀಚೆಗೆ ನಡೆದ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇಬ್ಬರು ಮಕ್ಕಳು ವ್ಯಕ್ತಿಯ ಪಕ್ಕದಲ್ಲಿ ಕೂತು ಅಳುತ್ತಿರುವುದನ್ನು ತೋರಿಸುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಪೋಟೋವನ್ನು ಬಳಸಿ “ನೇತ್ರಮ್ ಕುಶ್ವಾ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಕೆಲವು ದುಷ್ಕರ್ಮಿಗಳು ‘ಇಂದು ಬೆಳಿಗ್ಗೆ 6 ಗಂಟೆಗೆ, ಉತ್ತರ ಪ್ರದೇಶದ ಜಲಾಲಾಬಾದ್‌ನಲ್ಲಿ’ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಎಂದು ಹೇಳಲಾಗುತ್ತಿದೆ. ನೇತ್ರಮ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಾಗ, ಪೊಲೀಸರು ಸರಿಯಾಗಿ ಗಮನ ಹರಿಸಲಿಲ್ಲ ಮತ್ತು ಅವರನ್ನು ಪೊಲೀಸ್ ಠಾಣೆಯ ಗೇಟ್‌ ಬಳಿ ಬಿಟ್ಟರು ಎಂದು ಈ ಪೋಸ್ಟ್‌ಗಳಲ್ಲಿ…

Read More
ಕುಂಭ ಮೇಳ

Fact Check: ಕುಂಭ ಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ನಾಲ್ಕು ಬಾರಿ ಆಚರಿಸಲಾಗುತ್ತದೆ, ಪ್ರತಿ 12 ವರ್ಷಗಳಿಗೊಮ್ಮೆ ಅಲ್ಲ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಂಭಮೇಳದ ಕುರಿತಂತೆ ಹೇಳಿಕೆ ನೀಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ(ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ವೈರಲ್‌ ಸಂದೇಶದಲ್ಲಿ ಅಮಿತ್‌ ಶಾ ಅವರು, “ನಾನು ನನ್ನ ಜೀವನದಲ್ಲಿ 9 ಬಾರಿ ಕುಂಭಮೇಳಕ್ಕೆ ಹೋಗಿದ್ದೇನೆ. ನಾನು ಅರ್ಧಕುಂಭವನ್ನೂ ನೋಡಿದ್ದೇನೆ. ನಾನು ಜನವರಿ 27 ರಂದು ಮಹಾಕುಂಭಕ್ಕೆ ಹೋಗುತ್ತಿದ್ದೇನೆ. ನೀವೆಲ್ಲರೂ ಹೋಗಬೇಕು.” ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. 12 ವರ್ಷಗಳಿಗೊಮ್ಮೆ ಮಹಾಮೇಳ ನಡೆಯುವಾಗ ಅವರು 9 ಬಾರಿ ಕುಂಭಮೇಳಕ್ಕೆ ಹೇಗೆ ಭೇಟಿ ನೀಡಲು ಸಾಧ್ಯವಾಯ್ತು…

Read More
ಹೈದರಾಬಾದ್

Fact Check: ಹೈದರಾಬಾದ್ ಶ್ರೀಮಂತ ಹಿಂದೂ ಮತ್ತು ಬಡ ಮುಸ್ಲಿಂ ಪ್ರದೇಶಗಳಾಗಿ ವಿಭಜನೆಯಾಗಿದೆ ಎಂದು ಹಂಚಿಕೊಳ್ಳುತ್ತಿರುವ ಪೋಟೋ ನಕಲಿ

ಇತ್ತೀಚೆಗೆ ಹಿಂದೂ-ಮುಸ್ಲಿಂ ಧರ್ಮಿಯರ ನಡುವೆ ದ್ವೇಷ ಬಿತ್ತುವ ಸಲುವಾಗಿ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಕೆಲಸ ಮಾಡುತ್ತಿವೆ. ಇದರ ಭಾಗವಾಗಿ ಅನೇಕ ಸುಳ್ಳು ಪ್ರತಿಪಾದನೆಗಳ ಪೋಸ್ಟರ್‌ಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪ್ರತೀದಿನ ಹರಿಬಿಡುತ್ತಿದ್ದಾರೆ. ಅದರ ಭಾಗವಾಗಿ ಈಗ, ಹೈದರಾಬಾದ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಪ್ರದೇಶಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಎರಡು ಚಿತ್ರಗಳ ಮೂಲಕ ತೋರಿಸುವುದಾಗಿ ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ, ಕೊಳಗೇರಿ ಮುಸ್ಲಿಂ ಸಮುದಾಯದವರು ವಾಸಿಸುವ ಜಾಗವಾಗಿದೆ ಮತ್ತು ಬಹುಮಹಡಿಗಳನ್ನು ತೋರಿಸುವ ಪ್ರದೇಶ ಹಿಂದೂಗಳು ವಾಸಿಸುವ…

Read More
ಬಿಜೆಪಿ

Fact Check: ಬಿಹಾರದಲ್ಲಿ ಬಿಜೆಪಿ ನಾಯಕ ಭೂ ಕಬಳಿಕೆ ನಡೆಸಿ, ಸ್ಥಳೀಯರಿಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಮಧ್ಯಪ್ರದೇಶದ್ದು

2025 ರ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆಗೆ ಈಗಿನಿಂದಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಮಧ್ಯೆ, ಬಿಹಾರದ್ದು ಎಂದು ಹೇಳಲಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ, ಜನರ ಗುಂಪು ಬಿಜೆಪಿ ನಾಯಕನ ವಿರುದ್ಧ ಭೂ ಕಬಳಿಕೆ ಆರೋಪ ಮಾಡುತ್ತಿರುವುದನ್ನು ಕಾಣಬಹುದು, ಆದರೆ ನಾಯಕ ಕಪ್ಪು ಕನ್ನಡಕ ಧರಿಸಿ ಅವರ ಮುಂದೆ ನಿಂತು ದೂರ ಹೋಗುವಂತೆ ಸೂಚನೆ ನೀಡುತ್ತಾನೆ. ಫೇಸ್‌ಬುಕ್‌ ಬಳಕೆದಾರರು ಈ ಘಟನೆಯನ್ನು ಬಿಹಾರದಲ್ಲಿ ನಡೆದಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ: ನೀವು ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಬಹುದು. ಫ್ಯಾಕ್ಟ್ ಚೆಕ್ ನಾವು…

Read More
ಮಹಾಕುಂಭ

Fact Check: ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು 2024ರ ಬಿಹಾರದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಪ್ರಸ್ತುತ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ 2025 ರ ಮಹಾ ಕುಂಭ ಮೇಳಕ್ಕೆ ಸಂಬಂಧಿಸಿದಂತೆ ಪ್ರತೀದಿನ ಒಂದಿಲ್ಲೊಂದು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈಗ ಮಹಾಕುಂಭ ಮೇಳದಲ್ಲಿ ಸಂಭವಿಸಿದೆ ಎಂದು ಹೇಳಲಾದ ಕಾಲ್ತುಳಿತದ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಗಂಗಾ ಘಾಟ್‌ನಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್:‌ ಇದು ಆಗಸ್ಟ್ 2024 ರ ಹಳೆಯ ವಿಡಿಯೋವಾಗಿದ್ದು, ಬಿಹಾರದ ಭಾಗಲ್ಪುರದಲ್ಲಿ ಸಂಭವಿಸಿದ…

Read More
ಬಿಜೆಪಿ ಕಾರ್ಯಕರ್ತ

Fact Check: ಬಿಜೆಪಿ ಕಾರ್ಯಕರ್ತ 10 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಸುಳ್ಳು ಕೋಮು ನಿರೂಪಣೆಯಿಂದ ಹಂಚಿಕೊಳ್ಳಲಾಗುತ್ತಿದೆ

ಛತ್ತೀಸ್ಗಢದಲ್ಲಿ ಚರ್ಚ್‌ ಒಳಗೆ ಪ್ರವೇಶಿಸಿದ್ದಕ್ಕಾಗಿ 10 ವರ್ಷದ ದಲಿತ ಬಾಲಕನ ಮೇಲೆ ಹಲ್ಲೆನಡೆಸಲಾಗಿದೆ ಎಂದು ಎರಡು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರಗಳನ್ನು ತೆಲುಗಿನಲ್ಲಿ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದ್ದು, “ಛತ್ತೀಸ್ಗಢದಲ್ಲಿ ದೌರ್ಜನ್ಯ… ನೀವು ದಲಿತರು, ನಿಮಗೆ ಚರ್ಚ್ ಪ್ರವೇಶಿಸಲು ಅನುಮತಿ ಇಲ್ಲ.. ಪಾದ್ರಿಯಿಂದ ನಜ್ಜುಗುಜ್ಜಾದ 10 ವರ್ಷದ ಬಾಲಕ… ಬಾಲಕನ ಸ್ಥಿತಿ ಗಂಭೀರವಾಗಿದೆ” ಎಂದು ಪ್ರತಿಪಾದಿಸಲಾಗುತ್ತಿದೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ನೀವು ಇಲ್ಲಿ ಮತ್ತು ಇಲ್ಲಿ ಇದೇ ರೀತಿಯ ಪೋಸ್ಟ್ ಗಳ ಆರ್ಕೈವ್ ಗಳನ್ನು ವೀಕ್ಷಿಸಬಹುದು….

Read More
ಪ್ರಧಾನಿ ಮೋದಿ

Fact Check: ಭಾರತದಲ್ಲಿ ವಾರ್ಷಿಕ 2.5 ಕೋಟಿ ಕಾರುಗಳು ಮಾರಾಟವಾಗುತ್ತವೆ ಎಂದು ಪ್ರಧಾನಿ ಮೋದಿ ಹೇಳಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು 2025 ರ ಜನವರಿ 17 ರಂದು ನವದೆಹಲಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋವನ್ನು ಉದ್ಘಾಟಿಸಿದ್ದರು. ಈ ಭಾಷಣದಲ್ಲಿ ಪ್ರಧಾನಿ ಮೋದಿಯವರು ತಪ್ಪು ಹೇಳಿಕೆ ನೀಡಿದ್ದಾರೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. 2024 ರಲ್ಲಿ ಭಾರತದಲ್ಲಿ 2.5 ಕೋಟಿ ಕಾರುಗಳು ಮಾರಾಟವಾಗಿವೆ ಎಂದು ಮೋದಿ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಸುದ್ದಿ ಸಂಸ್ಥೆಗ ಇದೇ ರೀತಿ ವರದಿಗಳನ್ನು ಪ್ರಕಟಿಸಿವೆ, ಇದರಿಂದ ಪ್ರಧಾನಿ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಅನೇಕರು ನಂಬಬೇಕಾಯಿತು. ಆದರೆ…

Read More
ಹಾರಿಕಾ ಮಂಜುನಾಥ್

Fact Check: ಹಾರಿಕಾ ಮಂಜುನಾಥ್‌ ಹತ್ತಕ್ಕೂ ಹೆಚ್ಚು ಪ್ರಮಾಣ ಪತ್ರ ಸ್ವೀಕರಿಸಿರುವುದು ಕೋರ್ಸೆರಾದ ಮೂಲಕವೇ ಹೊರತು ನೇರ ವಿಶ್ವವಿದ್ಯಾಲಯಗಳಿಂದಲ್ಲ

ಇತ್ತೀಚೆಗೆ ಧಾರ್ಮಿಕ ಭಾಷಣಕಾರ್ತಿ ಬಾಲಕಿ ಹಾರಿಕಾ ಮಂಜುನಾಥ್‌ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದಾರೆ. ಜಗತ್ತಿನ ಖ್ಯಾತನಾಮ ವಿವಿಗಳಿಂದ ಹತ್ತುಕ್ಕೂ ಹೆಚ್ಚು ಗೌರವ ಪದವಿಗಳನ್ನು ಪಡೆದಿರುವುದಾಗಿ ಸಾಲು ಸಾಲು ಸರ್ಟಿಫಿಕೇಟ್‌ ಜೊತೆ ಅವರು ಹಂಚಿಕೊಂಡಿರುವ ಪೋಟೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹತ್ತಕ್ಕೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಏಕಕಾಲದಲ್ಲಿ ಪದವಿ ಪಡೆಯಲು ಸಾಧ್ಯವೇ? ಎಂದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಕುರಿತು ಸತ್ಯ ತಿಳಿಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡಕ್ಕೆ ಕೇಳಿಕೊಂಡಿದ್ದಾರೆ. ಹಾರಿಕಾ ಮಂಜುನಾಥ್‌ ತಮ್ಮ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಪುಟದಲ್ಲಿ 10ಕ್ಕೂ ಹೆಚ್ಚು…

Read More
ಮಹಾಕುಂಭ

Fact Check: ಕುಸ್ತಿ ಪಂದ್ಯದ ಹಳೆಯ ವಿಡಿಯೋವನ್ನು ಮಹಾಕುಂಭ ಮೇಳದಲ್ಲಿ ಸಾಧುಗಳನ್ನು ಅವಮಾನಿಸಿದರೆ ಬೆಲೆ ತೆರಬೇಕಾಗುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶ ಮತ್ತು ವಿಶ್ವದಾದ್ಯಂತ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಮಹಾಕುಂಭ ಮೇಳದ ಕುರಿತಂತೆ ಅನೇಕ ನಕಲಿ ಮತ್ತು ದಾರಿತಪ್ಪಿಸುವ ಚಿತ್ರಗಳು ಮತ್ತು ವಿಡಿಯೋಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡುವ ಪ್ರಯತ್ನವೂ ಸಹ ನಡೆಯುತ್ತಿದೆ. ಪ್ರಸ್ತುತ ವಿಡಿಯೋ ಒಂದು ವೈರಲ್‌ ಆಗುತ್ತಿದ್ದು, ಅದರಲ್ಲಿ ಕೇಸರಿ ಕುರ್ತಾ ಧರಿಸಿದ ವ್ಯಕ್ತಿ ಮತ್ತು ಕೆಲವು ಜನರು ಪರಸ್ಪರ ಜಗಳವಾಡುವುದನ್ನು ಕಾಣಬಹುದು. ‘ರಜಿತ್ ರಾಮ್ ರಜಿತ್ ರಾಮ್’ ಎಂಬ ಇನ್ಸ್ಟಾಗ್ರಾಮ್…

Read More