FACT CHECK : ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಮಂಕಿಪಾಕ್ಸ್ ವೈರಸ್‌ ಸೃಷ್ಟಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಮಂಕಿಪಾಕ್ಸ್‌ನ ಸೃಷ್ಟಿ ಮತ್ತು ಹರಡುವಿಕೆಯ ಹಿಂದೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಕೈವಾಡವಿದೆ” ಎಂದು ಆರೋಪಿಸಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಸದಾ ಆನ್‌ಲೈನ್ ದಾಳಿಗೆ ಗುರಿಯಾಗುತ್ತಿರುವ ಬಿಲ್ ಗೇಟ್ಸ್,  mpox ವೈರಸ್ ಅನ್ನು ಸೃಷ್ಟಿಸಿದ್ದಾರೆ ಮತ್ತು ಈಗ ಅದಕ್ಕೆ ಲಸಿಕೆಯನ್ನು ಹೊರತರಲಿದ್ದಾರೆ, ಆ ಮೂಲಕ ಅವರು ತೀರಾ ಕೀಳ್ಮಟ್ಟಕ್ಕೆ ಇಳಿದಿದ್ದಾರೆ” ಎಂದು ಹಂಚಿಕೊಳ್ಳಲಾಗಿದೆ. ಇದಲ್ಲದೇ, ವಿಶ್ವ ಆರೋಗ್ಯ ಸಂಸ್ಥೆಯು ಬಿಲ್ ಗೇಟ್ಸ್‌ನ ಕೈಯಲ್ಲಿ ಕೇವಲ “ಗೊಂಬೆ” ಎಂದು ಹಲವರು ಆರೋಪಿಸಿದ್ದಾರೆ ಮತ್ತು ಅವರು mpoxನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ…

Read More
ಮಾಂಸಹಾರ

Fact Check: ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ ಹೆಚ್ಚಿನ ಪ್ರೋಟಿನ್‌ ಸಿಗುತ್ತದೆ ಎಂಬ ಜಾನ್ ಅಬ್ರಹಾಂ ಹೇಳಿಕೆ ದಾರಿತಪ್ಪಿಸುವಂತಿದೆ

ನಾಳೆಯಿಂದ ಮೂರು ದಿನಗಳ ಕಾಲ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲಿದೆ. ಈ ಬಾರಿ ಸಮ್ಮೇಳನದಲ್ಲಿ ಸಸ್ಯಹಾರ ಮತ್ತು ಮಾಂಸಹಾರ‌ ಊಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದ ಏರ್ಪಟ್ಟಿದೆ. ಸಸ್ಯಹಾರ ಮತ್ತು ಮಾಂಸಹಾರ ಎರಡೂ ಊಟಗಳನ್ನು ಬಡಿಸಬೇಕು ಎಂದು ಮಂಡ್ಯ ಸೇರಿದಂತೆ ರಾಜ್ಯದ ಅನೇಕ ಸಂಘಟನೆಗಳು ಒತ್ತಾಯಿಸಿವೆ. “ಸಸ್ಯಹಾರ ಶ್ರೇಷ್ಠ ಮತ್ತು ಮಾಂಸಹಾರ ಕನಿಷ್ಠ” ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮಾಂಸಹಾರ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ಮಾಂಸಹಾರಕ್ಕೆ ಬೇಡಿಕೆ  ಇಟ್ಟಿರುವ ಬಹುತೇಕರ ಅಭಿಪ್ರಾಯವಾಗಿದೆ….

Read More

Fact Check: ನಿಂಬೆ-ಶುಂಠಿಯನ್ನು ಒಟ್ಟಿಗೆ ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸಬಹುದೇ? ಇಲ್ಲಿದೆ ಸತ್ಯ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು, ಪರಿಹಾರಗಳನ್ನು ಸೂಚಿಸುವ ವಿಡಿಯೋಗಳನ್ನು ಸಾಕಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ಇವುಗಳಲ್ಲಿ ಅನೇಕ ಸಲಹೆ ಮತ್ತು ‍ಔಷಧಿಗಳಿಗೆ ವೈಧ್ಯಕೀಯ ಶಿಫಾರಸ್ಸು ದೊರತಿರುವುದಿಲ್ಲ ಆದರೂ ಸಹ ಜನಪ್ರಿಯತೆ ಗಳಿಸುವ ನಿಟ್ಟಿನಲ್ಲಿ ಇಂತಹ ವಿಷಯಗಳನ್ನು ಪ್ರಚಾರ ಪಡಿಸಲಾಗುತ್ತಿರುತ್ತದೆ. ಈಗ ಅದೇ ರೀತಿಯಲ್ಲಿ “ದೇಹವನ್ನು ನಿರ್ವಿಷ(ಡಿಟಾಕ್ಸ್)ಗೊಳಿಸುವ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಕರುಳನ್ನು ಶುದ್ಧೀಕರಿಸುವ ಮತ್ತು ದೇಹದಲ್ಲಿನ ಒಟ್ಟಾರೆ ಉರಿಯೂತವನ್ನು ನಿವಾರಿಸುವ ಪಾಕವಿಧಾನವನ್ನು ಸೂಚಿಸುವ Instagram ವಿಡಿಯೋ ಒಂದು ವೈರಲ್ ಆಗಿದೆ. ಪಾಕವಿಧಾನದಲ್ಲಿ ಶುಂಠಿ, ಜೇನು ತುಪ್ಪ…

Read More

FACT CHECK: ಪುರುಷರು ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ನಿಜ

“ಬಿಗಿಯಾದ ಒಳ ಉಡುಪು ಧರಿಸುವುದನ್ನು ನಿಲ್ಲಿಸಿ. ಒಳ ಉಡುಪುಗಳನ್ನು ಧರಿಸುವುದರಿಂದ ನಿಮ್ಮ ಕೆಳಭಾಗದ ದೇಹದ ಉಷ್ಣತೆಯು ಹೆಚ್ಚುತ್ತದೆ. ಒಂದು ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೆಚ್ಚಿಸುವುದರಿಂದ ವೀರ್ಯದ ಸಾಂದ್ರತೆಯು 40% ರಷ್ಟು ಕಡಿಮೆಯಾಗುತ್ತದೆ”  ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ @Men_Sex_Health ಎಂಬ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ್ನು 52ಸಾವಿರ ಜನರು ವೀಕ್ಷಿಸಿದ್ದಾರೆ ಮತ್ತು 894 ಜನರು ಲೈಕ್‌ ಮಾಡಿದ್ದಾರೆ.   ಈ ಪೋಸ್ಟ್‌ನ ಕೆಳಗೆ ಹಲವರು ವೀರ್ಯದ ಸಾಂದ್ರತೆ ಕಡಿಮೆಯಾಗಲು ಇರುವ ಬೇರೆ ಬೇರೆ ಕಾರಣಗಳನ್ನೂ ಕೂಡ…

Read More
ಲೆಮನ್ ಗ್ರಾಸ್

Fact Check: ಲೆಮನ್ ಗ್ರಾಸ್ ಸೇವನೆಯು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಎಂಬುದು ನಿಜ. ಆದರೆ ಅಡ್ಡಪರಿಣಾಮಗಳು ಸಹ ಇವೆ

ನಿಂಬೆ ಹುಲ್ಲು ಅಥವಾ ಲೆಮನ್ ಗ್ರಾಸ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿ ಅನೇಕ ಸಂದೇಶಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಮನೆ ಮದ್ದು ಮತ್ತು ಆಯುರ್ವೇದಕ್ಕೆ ಸಂಬಂಧಿಸಿದಂತೆ ಜೌಷಧಿಗಳನ್ನು ಮತ್ತು ಪರಿಹಾರ ಸೂಚಿಸುವ ವಿಡಿಯೋಗಳನ್ನು ಅನೇಕರು ಜಾಲತಾಣಗಳಿಗೆ ಹರಿಬಿಡುತ್ತಿದ್ದಾರೆ. ಆದರೆ ಅವರು ಸೂಚಿಸುವ ಹಲವಾರು ಜೌಷಧಿ ಮತ್ತು ಪರಿಹಾರಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮಾನ್ಯತೆ ದೊರಕಿರುವುದಿಲ್ಲ. ಈಗ, “ಲೆಮನ್ ಗ್ರಾಸ್ ಆಂಟಿ-ಹೈಪರ್ ಕೊಲೆಸ್ಟರಾಲೆಮಿಕ್…

Read More
ಕ್ಯಾನ್ಸರ್‌

Fact Check: ಬೇವಿನಿಂದ ಕ್ಯಾನ್ಸರ್‌ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

ಕಳೆದ ತಿಂಗಳು, ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ತಮ್ಮ ಪತ್ನಿ ನವಜೋತ್ ಕೌರ್ ಸರಳ ಆಹಾರ ಮತ್ತು ಜೀವನಶೈಲಿಯ ಮೂಲಕ ಕೇವಲ 40 ದಿನಗಳಲ್ಲಿ 4 ನೇ ಹಂತದ ಕ್ಯಾನ್ಸರ್‌ನಿಂದ ಹೊರಬಂದರು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ನಂತರ ವೈದ್ಯರ ತಂಡ ಸಿದ್ದು ಅವರ ಪ್ರತಿಪಾದನೆ ಸುಳ್ಳು ಮತ್ತು ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಈಗ ನವಜೋತ್‌ ಸಿದ್ದು ಅವರ ನಂತರ, ತನ್ನನ್ನು ತಾನು ದೇವಮಾನವ ಎಂದು ಕರೆದುಕೊಳ್ಳುತ್ತಿರುವ ಸದ್ಗುರು “ಬೇವಿನಿಂದ…

Read More

FACT CHECK : ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಹಚ್ಚಿಕೊಳ್ಳುವುದರಿಂದ ಚರ್ಮವು ಬಿಳಿಯಾಗುತ್ತದೆ ಎಂಬುದು ಸುಳ್ಳು

ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂದು ಹೇಳುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಒಂದು ಬಾರಿ ಹಚ್ಚಿ ನೋಡಿ ನಿಮ್ಮ ಚರ್ಮವು ಚಂದ್ರನಂತೆ ಕಾಂತಿಯುತವಾಗುತ್ತದೆ” ಎಂದು ವಿಡಿಯೋದಲ್ಲಿ ಹೇಳುವುದನ್ನು ಕಾಣಬಹುದು.‌ ಫ್ಯಾಕ್ಟ್‌ಚೆಕ್ ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂಬುದು ಸುಳ್ಳು. ಈ ಬಗ್ಗೆ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಪರಿಶೀಲನೆ…

Read More

FACT CHECK : ಕಾಡು ಬಸಳೆ ತಿನ್ನುವುದರಿಂದ ಕಿಡ್ನಿ ಸ್ಟೋನ್‌ ಕರಗುತ್ತದೆ ಎಂಬುದು ಸುಳ್ಳು

ಕಾಡು ಬಸಳೆ ಎಲೆಗಳಿಗೆ ಕಿಡ್ನಿ ಸ್ಟೋನ್‌ ಕರಗಿಸುವ ಶಕ್ತಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಕಾಡು ಬಸಳೆ ಸೊಪ್ಪಿನ ಚಮತ್ಕಾರ ಗಲಾ ಬ್ಲಾಡರ್ ಸ್ಟೋನ್‌, ಕಿಡ್ನಿ ಸ್ಟೋನ್‌ಗಳನ್ನು ಆಪರೇಷನ್‌ ಮಾಡಿಸದೇ ಕರಗಿ ಹೋಗುತ್ತೆ. ರಕ್ತ ಶುದ್ಧಿ, ಕಣ್ಣು ಉರಿ, ಪಾದ ಉರಿ, ಕಪ್ಪು ಕಲೆ, ಪಿಂಪಲ್‌ ಸಮಸ್ಯೆಯನ್ನೂ ಕಾಡುಬಸಳೆ ನಿವಾರಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಫೋಟೋವೊಂದು ವೈರಲ್‌ ಆಗುತ್ತಿದೆ.   ಇದಲ್ಲದೇ, ಕನ್ನಡ  ವೆಬ್‌ಪೋರ್ಟಲ್‌ tv9ಕನ್ನಡ  “Miracle Plant: ಕಾಡು ಬಸಳೆಯ ಆರೋಗ್ಯಯುತ ಪ್ರಯೋಜನಗಳ…

Read More

FACT CHECK : ಮನೆಯಲ್ಲಿ ಮಾಡಿದ ಡಿಟಾಕ್ಸ್‌ ಚಹಾದಿಂದ ಧೂಮಪಾನಿಗಳ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು ಎಂಬುದು ಸುಳ್ಳು

ಧೂಮಪಾನ ಮಾಡುವುದರಿಂದ ಶ್ವಾಸಕೋಶಗಳು ಹಾನಿಗೊಳಗಾಗುತ್ತವೆ ಎಂಬುದು ವಾಸ್ತವ. ಆದರೆ, “ಚೈನ್ ಸ್ಮೋಕರ್‌ಗಳ ಹಾಗೂ ದಿನವಿಡೀ ಧೂಮಪಾನ ಮಾಡುವ ಜನರರಿಗೆ ಮನೆಯಲ್ಲೇ ತಯಾರಿಸಲಾದ ಡಿಟಾಕ್ಸ್ ಟೀ ನೀಡುವುದರಿಂದ ಅವರ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. “ಈ ಚಹಾ ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ” ಎಂಬ ಹೇಳಿಕೆಯೊಂದಿಗೆ ರೀಲ್ ಅನ್ನು @vaidyajayashreed ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು , ಈ ಖಾತೆಯಗೆ 1,53,000 ಅನುಯಾಯಿಗಳಿದ್ದಾರೆ.ಈ ವಿಡಿಯೋವನ್ನು 13.5 ಮಿಲಿಯನ್ ಜನರು ವೀಕ್ಷಿಸಿದ್ದು 4,39,000 ಲೈಕ್‌ಗಳು ಮತ್ತು 10…

Read More
ಕ್ಯಾನ್ಸರ್

Fact Check: ಏಕಾದಶಿಯಲ್ಲಿ ಉಪವಾಸ ಮಾಡುವುದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂಬ ಸಂಶೋಧನೆಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ ಎಂಬುದು ಸುಳ್ಳು

ಏಕಾದಶಿ ವ್ರತದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ.  “ನೀವು ಏಕಾದಶಿ ಉಪವಾಸವನ್ನು ಆಚರಿಸಿದರೆ ನಿಮಗೆ ಕ್ಯಾನ್ಸರ್ ಬರುವುದಿಲ್ಲ. ಒಬ್ಬ ವ್ಯಕ್ತಿಯು ವರ್ಷದಲ್ಲಿ ಕನಿಷ್ಠ 20 ದಿನಗಳ ಕಾಲ ಪ್ರತಿದಿನ 10 ಗಂಟೆಗಳಷ್ಟು ಸಮಯ ಆಹಾರ ಮತ್ತು ಪಾನೀಯ ಸೇವನೆ ಮಾಡದೇ ಇದ್ದರೆ, ಅವನಿಗೆ ಕ್ಯಾನ್ಸರ್ ಬರುವ ಸಾಧ್ಯತೆ 90% ಕಡಿಮೆ ಇರುತ್ತದೆ. ಏಕೆಂದರೆ ದೇಹವು ಹಸಿವಾದಾಗ, ಕ್ಯಾನ್ಸರ್‌ಗೆ ಕಾರಣವಾಗುವ ಜೀವಕೋಶಗಳನ್ನು ನಾಶಮಾಡಲು ಪ್ರಾರಂಭಿಸುತ್ತದೆ. ಈ ಚಿಂತನೆಗೆ ಈ ವರ್ಷ ‘ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ’ ಲಭಿಸಿದೆ….

Read More